ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಕೊಲೆ! ಐಫೋನ್ ಕೊಡಿಸದಿದ್ದಕ್ಕೆ ಆತ್ಮಹತ್ಯೆ!!
ಕೊಪ್ಪಳ, ಮಹಾರಾಷ್ಟ್ರ ದುರಂತಗಳ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಆನ್ಲೈನ್ ಗೇಮಿಂಗ್ ವ್ಯಸನದ ಕುರಿತು ವಿಶ್ಲೇಷಣೆ. ತಪ್ಪು ಮಕ್ಕಳದ್ದಾ? , ಪೋಷಕರದ್ದಾ ಅಥವಾ ವ್ಯವಸ್ಥೆಯದಾ?
ಕೊಪ್ಪಳ, ಮಹಾರಾಷ್ಟ್ರ ದುರಂತಗಳ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಆನ್ಲೈನ್ ಗೇಮಿಂಗ್ ವ್ಯಸನದ ಕುರಿತು ವಿಶ್ಲೇಷಣೆ. ತಪ್ಪು ಮಕ್ಕಳದ್ದಾ? , ಪೋಷಕರದ್ದಾ ಅಥವಾ ವ್ಯವಸ್ಥೆಯದಾ?
ವಯಸ್ಸಾದ ವ್ಯಕ್ತಿಯನ್ನು ‘ಅಯ್ಯೋ ಪಾಪ’ ಎಂದು ಕರೆಯುವುದು ಸಹಾನುಭೂತಿಯೇ ಅಥವಾ ಅವರ ಆತ್ಮಗೌರವಕ್ಕೆ ಧಕ್ಕೆಯೇ? 82 ವರ್ಷದ ತಿಮ್ಮಯ್ಯ ಅವರ ಬದುಕಿನ ಮೂಲಕ ಸ್ವಾಭಿಮಾನ, ಕೆಲಸ ಮತ್ತು ವಯಸ್ಸಿನ ಬಗ್ಗೆ ಒಂದು ಆತ್ಮಾವಲೋಕನ.
ಕೆಲವು ಭಾರಗಳು ತಲೆಯ ಮೇಲಿರುತ್ತವೆ, ಕೆಲವು ಮನಸ್ಸಿನೊಳಗೆ. ಹೊರೆ ಹೊತ್ತವರಿಗೆ ಮಾತ್ರ ಅದರ ನಿಜವಾದ ತೂಕ ಗೊತ್ತಿರುತ್ತದೆ. ಬಾಲ್ಯದ ನೆನಪುಗಳಿಂದ ಆರಂಭವಾಗುವ ಈ ಲೇಖನ ಜೀವನದ ಆಳವಾದ ಸತ್ಯವನ್ನು ಹೇಳುತ್ತದೆ.
ಪ್ರತಿದಿನ ಬೆಳಿಗ್ಗೆ ಸುಮಾರು ಆರು ಗಂಟೆಗೆ ನನ್ನ ಮಿತ್ರ ಮಾರುತಿಯೊಂದಿಗೆ ಒಂದು ಸುತ್ತು ಮೈಸೂರಿನ ಸಬರ್ಬ್ ಬಸ್ ನಿಲ್ದಾಣದವರೆಗೆ ಹೋಗಿಬರುವ ಅಭ್ಯಾಸವಿದೆ. ಆ ಬೆಳಗಿನ ದಿನಚರಿಯಲ್ಲಿ ನನಗೆ ಪ್ರತಿದಿನ ಕಾಣಿಸಿಕೊಳ್ಳುವ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ತಿಮ್ಮಯ್ಯ. ಬೆಳಿಗ್ಗೆ ಐದು ಗಂಟೆಗೆ ಎದ್ದು, ಸುಮಾರು ಮೂವತ್ತು ಕೆಜಿ ತೂಕದ ಕಡ್ಡಿ ಪೊರಕೆಯ ಮೆದೆಯನ್ನು ತಲೆಯ ಮೇಲೆ ಹೊತ್ತು ಇಲವಾಲದಿಂದ ಹೊರಡುತ್ತಾರೆ. ನಂತರ ಇಡೀ ಬೆಳಿಗ್ಗೆ ಮೈಸೂರು ನಗರದ ವಿವಿಧ ಕಡೆಗಳಲ್ಲಿ ತಿರುಗುತ್ತಾ ಆ ಮೆದೆಯನ್ನು ಮಾರುತ್ತಾರೆ. … Read more
ಕರ್ನಾಟಕ ಸಾರಿಗೆ ಬಸ್ಸುಗಳ ಜೊತೆಗಿನ 30 ವರ್ಷದ ನೆನಪುಗಳು, ಬದುಕಿಗೆ ಕಲಿಸಿದ ಅಮೂಲ್ಯ ಪಾಠಗಳು, ಪ್ರಯಾಣದ ಅನುಭವಗಳು ಮತ್ತು ಕರ್ನಾಟಕ ಬಸ್ಸುಗಳ ಹೆಮ್ಮೆ ಕುರಿತು ಮನಮುಟ್ಟುವ ಕನ್ನಡ ಲೇಖನ.