ಹಣ ಮತ್ತು ಶ್ರೇಷ್ಠತೆಯ ಭ್ರಮೆ
ಹಣ ಜೀವನದ ಅಗತ್ಯವಾದ ಸಾಧನ. ಆದರೆ ಹಣದಿಂದ ಮನುಷ್ಯನ ಮೌಲ್ಯವನ್ನು ಅಳೆಯುವುದು ಸಮಾಜವನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತದೆ? ಯಶಸ್ಸು, ಸಂಪತ್ತು, ಮಾನವೀಯತೆ ಮತ್ತು ಘನತೆಯ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಚಿಂತನಾತ್ಮಕ ಲೇಖನ.
ಹಣ ಜೀವನದ ಅಗತ್ಯವಾದ ಸಾಧನ. ಆದರೆ ಹಣದಿಂದ ಮನುಷ್ಯನ ಮೌಲ್ಯವನ್ನು ಅಳೆಯುವುದು ಸಮಾಜವನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತದೆ? ಯಶಸ್ಸು, ಸಂಪತ್ತು, ಮಾನವೀಯತೆ ಮತ್ತು ಘನತೆಯ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಚಿಂತನಾತ್ಮಕ ಲೇಖನ.
ಯಾವ ಕೆಲಸವೂ ಸಮಾಜಕ್ಕೆ ಅಗತ್ಯ. ಹಾಗಿದ್ದರೆ ಕೆಲ ಕೆಲಸಗಳನ್ನು ನಾವು ಶ್ರೇಷ್ಠ, ಇನ್ನೂ ಕೆಲವನ್ನು ಕನಿಷ್ಠ ಎಂದು ಯಾಕೆ ನೋಡುತ್ತೇವೆ? ಶ್ರಮದ ಘನತೆ, ಸಾಮಾಜಿಕ ತಾರತಮ್ಯ ಮತ್ತು ನಮ್ಮ ಮನಸ್ಸಿನಲ್ಲಿರುವ ಶ್ರೇಷ್ಠತೆಯ ವ್ಯಸನದ ಕುರಿತ ವಿಶ್ಲೇಷಣೆ.
ನಾವು ನಿಜವಾಗಿಯೂ ಶ್ರೇಷ್ಠರಾಗಲು ಪ್ರಯತ್ನಿಸುತ್ತಿದ್ದೇವೆಯೇ? ಅಥವಾ ಯಾರನ್ನಾದರೂ ಕನಿಷ್ಠ ಎಂದು ನೋಡಿದಾಗ ಮಾತ್ರ ನಮಗೆ ಶ್ರೇಷ್ಠತೆಯ ಅನುಭವವಾಗುತ್ತಿದೆಯೇ? ಈ ಲೇಖನದಲ್ಲಿ ಶ್ರೇಷ್ಠತೆಯ ವ್ಯಸನದ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಆಯಾಮಗಳನ್ನು ವಿಶ್ಲೇಷಿಸಿ, ನಮ್ಮನ್ನು ನಾವು ಹೇಗೆ ಪರೀಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.
ಭಾರತದಲ್ಲಿ ಕ್ರಿಕೆಟ್ಗೆ ಸಿಗುವ ಸಂಭ್ರಮ ಬೇರೆ ಆಟಗಳಿಗೆ ಯಾಕೆ ಸಿಗುವುದಿಲ್ಲ? ಕ್ರೀಡೆ, ಮಾಧ್ಯಮ, ಮಾರುಕಟ್ಟೆ ಮತ್ತು ಸಮಾಜದ ಮನಸ್ಥಿತಿಯ ಕುರಿತ ಚಿಂತನೆ.
ಕೆಲವು ಸುದ್ದಿಗಳು ಕೇವಲ “ಸುದ್ದಿ” ಯಾಗಿ ಉಳಿಯುವುದಿಲ್ಲ.ಅವು ಮನಸ್ಸಿನೊಳಗೆ ಒಂದು ಮೌನವನ್ನು ಬಿಟ್ಟು ಹೋಗುತ್ತವೆ. ದುಬಾರೆಯಲ್ಲಿ ನಡೆದ ದುರಂತ ಕೂಡ ಹಾಗೆಯೇ. ಕೆಲವೇ ಕ್ಷಣಗಳ ಹಿಂದೆ ನಗುತ್ತಿದ್ದವರು…ಮೊಬೈಲ್ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದವರು…“ಟ್ರಿಪ್ ಎಂಜಾಯ್ ಮಾಡೋಣ” ಎಂದು ಬಂದವರು…ಒಂದು ಕ್ಷಣದಲ್ಲಿ ನೆನಪುಗಳಾಗಿ ಹೋಗಿಬಿಡುತ್ತಾರೆ ಎಂದರೆ, ಬದುಕು ಎಷ್ಟು ನಾಜೂಕು ಅನ್ನೋದು ಮತ್ತೆ ಅರಿವಾಗುತ್ತದೆ. ನೀವಿದನ್ನೂ ಓದಬಹುದು : – ಅಶ್ವತ್ಥಾಮೋ ಹತಃ: ಅರ್ಧಸತ್ಯಗಳ ನಡುವೆ ಸಾಯುತ್ತಿರುವ ಪತ್ರಿಕೋದ್ಯಮ ಇಂದು ನಾವು ಬದುಕುತ್ತಿರುವ ಕಾಲ ವಿಚಿತ್ರವಾಗಿದೆ.ಪ್ರತಿ ಕ್ಷಣವನ್ನೂ “ಕ್ಯಾಪ್ಚರ್” ಮಾಡಬೇಕು.ಪ್ರತಿ ಅನುಭವವನ್ನೂ … Read more